Friday, October 27, 2006

(ಅಫ್ಜಲ್) ಗುರು ಹತ್ಯೆ ಮಹಾಪಾಪ!

ಗುರು ಹತ್ಯೆ ಮಹಾಪಾಪ ಎಂದು ಅರಿತುಕೊಂಡಿರುವ ಕೇಂದ್ರ ಸರಕಾರವು ಅದೇ ಹೆಸರುಳ್ಳ ವ್ಯಕ್ತಿಗಳನ್ನು ಕೊಲ್ಲದಿರಲು ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದು ಬೊಗಳೂರು ಬ್ಲಾಗಿಗರು ವರದಿಮಾಡಿದ್ದರೆ. ಇಲ್ಲಿ ಓದಿ...


http://bogaleragale.blogspot.com/2006/10/blog-post_16.html

ಜಾತ್ಯಾತೀತವ್ಯಾಧಿ ಸುದ್ದಿ ಪ್ರಕಟಿಸಿದ ಬೊಗಳೆ ರಗಳೆಗಳಿಗೆ ಧನ್ಯವಾದಗಳು!

No comments: